Wednesday, March 3, 2010

ಇವ ಕಾವಿಯೊಳಗಿನ ಕಾಮಿ !!! ಆದರೂ ಜನ ಇವನನ್ನು ನಂಬಿದ್ರಲ್ಲ!!!

ಅಂದು ವಿವೇಕಾನಂದ  ಅಮೆರಿಕಾದ ಚಿಕಾಗೋ ದಲ್ಲಿ ಡಿಯರ್ ಬ್ರದರ್ ಅಂಡ್ ಸಿಸ್ಟರ್ಸ್ ಅಂತ ಹೇಳಿ ಭಾರತಾಂಬೆಯ ಹಿರಿಮೆಯ ಸಾರಿ  ಹೆಮ್ಮೆಯ ಭಾರತದ  ಮಾಣಿಕ್ಯ ವಾಗಿ ಪ್ರಕಾಶಿಸಿದರು. ಆದ್ರೆ ಈ  ಕಾವಿಯೊಳಗಿನ ಕಾಮಿ ಭಾರತಾಂಬೆಯ  ನೆಲದಲ್ಲಿ  ರಾಸಲೀಲೆ ಹೇಗೆ ಮಾಡಬಹುದು ಅಂತ ಜಗಕ್ಕೆತೋರಿಸಿ  ಕಾವಿಯೆಡೆಗೆ ಜನರು  ಛೀ ಥೂ  ಅಂತ  ಉಗಿದು ದೂರ ವಿರುವಂತೆ  ಮಾಡಿದ್ದಾನೆ.ವೇದಾ ಹೇಳೋಕೆ  ಬದನೇಕಾಯಿ ತಿನ್ನೋಕೆ ಅಂತ ಇಂತಹವರನ್ನು ನೋಡಿ ಹೇಳಿರಬೇಕು.ಜನಗಳೇ ಇಂತಹವರನ್ನು ದೂರವಿರಿಸಬೇಕು. ಎಲ್ಲಿಯವರೆಗೂ  ಜನ ಇಂತಹವರಿಗೆ ತಲೆಭಾಗುತ್ತಾರೋ ಅಲ್ಲಿಯವರೆಗೂ  ಇವರು,ಇವರನ್ನು  ನಂಬಿದ ಭಕ್ತ ಜನರ ಹೆಣ್ಣು ಮಕ್ಕಳನ್ನು ಹೀಗೆ  ಕಾಡುತ್ತಾರೆ.ಇಷ್ಟೆಲ್ಲಾ ಆದರೂ ಇನ್ನೂ  ಇವರ ??ಅಲ್ಲ ಇವನ ಪರವಾಗಿ  ಮಾಧ್ಯಮಗಳಲ್ಲಿ ಮಾತಾಡಲು ಜನ ಬರುತ್ತಾರೆ ಅಂದ್ರೆ ಏನು ಹೇಳೋದು.. ಆದರೂ ಎಚ್ಚರ ನಿಮ್ಮೊರಬಳಿಯಲ್ಲೂ ಇನತಹವರು ಇದ್ದಾರು.ಸಾಧನೆ ಮಾಡಿದರೆ ಹಿಮಾಲಯ ಪರ್ವತ ಶ್ರೇಣಿಯಲ್ಲಿ  ಕುಳಿತು  ಸಾಧಿಸಿ ಇಲ್ಲ ದಿದ್ರೆ ಕುಕ್ಕೆ ಶ್ರೀ ಆಗಿದ್ದ ವಿದ್ಯಾ ಭೂಷಣ ರಂತೆ ಗೌರವವಾಗಿ ಮಾಡುವೆ ಮಾಡಿಕೊಂಡು ಕಾವಿ ತ್ಯಜಿಸಿ !!! ಕಾವಿ ಮರ್ಯಾದೆ ಯಾಕೆ ಕಳೀತೀರಿ ಕಾವಿಯೊಳಗಿನ  ಕಾಮಿ ಸ್ವಾಮಿಗಳೇ?? 

3 comments:

ಸುಬ್ರಮಣ್ಯ said...

ಬಾಲು ಅಣ್ಣ ಸರಿಯಾಗಿ ಬರೆದಿದ್ದೀರಿ.

ಸೀತಾರಾಮ. ಕೆ. / SITARAM.K said...

Well said Balu sir

ಚುಕ್ಕಿಚಿತ್ತಾರ said...

jana aalochisabekaada vichaara..!!