tag:blogger.com,1999:blog-4215797146714128289.post814481000132369856..comments2024-02-18T19:30:22.848+05:30Comments on ನಿಮ್ಮೊಳಗೊಬ್ಬ ಬಾಲು [ one among you ]: ಪಿರಿಯಾಪಟ್ಟಣದಲ್ಲೊಂದು ಸಾಹಿತ್ಯದ ದಾರಿದೀಪ ..... !! ೧೭೫ ಮನೆ ಮನೆ ಕವಿಗೋಷ್ಠಿ ನಡೆಸಿದ ಕೀರ್ತಿ ಇವರದು .... !!!Unknownnoreply@blogger.comBlogger9125tag:blogger.com,1999:blog-4215797146714128289.post-67842394760049704482016-09-15T08:01:42.693+05:302016-09-15T08:01:42.693+05:30ಇಂತಹ ಮಹನೀಯರುಗಳೇ ನಿಜಾರ್ಥದಲ್ಲಿ ಕನ್ನಡ ಸೇವೆ ಮಾಡುತ್ತಲಿರ...ಇಂತಹ ಮಹನೀಯರುಗಳೇ ನಿಜಾರ್ಥದಲ್ಲಿ ಕನ್ನಡ ಸೇವೆ ಮಾಡುತ್ತಲಿರುವವರು. ಅವರಿಂದ ಹೆಚ್ಚು ಹೆಚ್ಚು ಜನರು ಪ್ರೇರೇಪಿತರಾಗುವಂತಾಗಲಿ. ಕಂಪಲಾಪುರ ಮೋಹನ್ ರವರಿಗೆ ಶುಭವಾಗಲಿ. <br />manjunathhttps://www.blogger.com/profile/11722316432953884749noreply@blogger.comtag:blogger.com,1999:blog-4215797146714128289.post-56373992763340768282013-09-16T09:54:52.433+05:302013-09-16T09:54:52.433+05:30ಎಲ್ಲೋ ಅವಿತಿದ್ದ ವಿಷಯವನ್ನು ಎಳೆದು ತಂದು ನಮಗೆ ತಿಳಿಸಿದ್ದ...ಎಲ್ಲೋ ಅವಿತಿದ್ದ ವಿಷಯವನ್ನು ಎಳೆದು ತಂದು ನಮಗೆ ತಿಳಿಸಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು ಬಾ..ಲ...ಣ್ಣ....Vinayak Bhagwathttps://www.blogger.com/profile/03998939383429894093noreply@blogger.comtag:blogger.com,1999:blog-4215797146714128289.post-68743055012641785642013-09-16T08:39:32.903+05:302013-09-16T08:39:32.903+05:30ಅರೆರೆ ಇದು ಸಖತ್ consept ಸಾರ್, ಮನೆ ಮನೆ ಕವಿ ಗೋಷ್ಠಿ - ...ಅರೆರೆ ಇದು ಸಖತ್ consept ಸಾರ್, ಮನೆ ಮನೆ ಕವಿ ಗೋಷ್ಠಿ - ನಾವೂ ಶ್ರೀ ಕಂಪಲಾಪುರ ಮೋಹನ್ ಅವರ ತರಹ ಶುರು ಮಾಡಿದರೆ ಹೇಗೆ ಅಂತ? ಉಪ್ಪಿಟ್ಟು ಕೇಸರೀ ಬಾತು ಬಾಳೆ ಹಣ್ಣು ಸೀಕರಣೆ ಹಬೆಯಾಡೊ ಕಾಫೀ ಜೊತೆಗೆ ತಗೊಳ್ಳಿ ಒಳ್ಳೊಳ್ಳೆ ಕವಿತೆ! <br /><br />ಶ್ರೀ ಕಂಪಲಾಪುರ ಮೋಹನ್ ಮತ್ತು ಪುಟ್ಟಣ್ಣ ಅವರ ಮಿತ್ರತ್ವ ಮತ್ತು ಶ್ರೀಯುತರ ನ್ಯಾಯಯುತ ಪತ್ರಿಕೋದ್ಯಮ ನಮಗೆಲ್ಲ ಮಾದರಿಯಾಗಲಿ. <br /><br />ಕೆಲಸ ಬಾಹುಳ್ಯ ಮತ್ತು ಲಕ್ವ ಹೊಡೆದ ಲಕ್ಕಿಲ್ಲದ ಈ ಹಣೆಯ ಬರಹದ ಕಾರಣ ನಿಮ್ಮ ಜೊತೆ ನಾನು ಬರಲಾಗಲಿಲ್ಲ. ಆದರೂ ಈ ಬರಹ ಮತ್ತು ಉತ್ತಮ ಚಿತ್ರಗಳು ನನ್ನನ್ನು ನಿಮ್ಮ ಜೊತೆ ಯಾನ ಮಾಡಿಸಿತು. ಶ್ರೀಮಾನ್ ಮತ್ತು ಬಾಲಣ್ಣ ಉಘೇ ಉಘೇ. Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-4215797146714128289.post-62130319824575573182013-09-15T17:56:31.439+05:302013-09-15T17:56:31.439+05:30ನಿಮಗೆ ನೀವೇ ಸಾಟಿ ಸರ್.. ಮುಂದಿನ ಸರಿ ಬೆಂಗಳೂರಿಗೆ ಬಂದಾಗ...ನಿಮಗೆ ನೀವೇ ಸಾಟಿ ಸರ್.. ಮುಂದಿನ ಸರಿ ಬೆಂಗಳೂರಿಗೆ ಬಂದಾಗ ನಮಗೂ ಟ್ರಿಪ್ ಕರೆದುಕೊಂಡು ಹೋಗಿ ನಿಮ್ಮೊಂದಿಗೆ ಸುತ್ತಾಡಿಬಂದರೆ ನಾವು ಧನ್ಯರು. ಹಿರೇಗೌಡ್ರನ್ನು ಭೇಟಿ ಮಾಡಿದ್ದಿರೆಂದು ತಿಳಿದಿತ್ತು ಈಗ ಅವರ ಪೂರ್ಣ ಮಾಹಿತಿ ಮತ್ತು ಮೋಹನ್ ಸರ್ ಅವರ ಪರಿಚಯ ಎಲ್ಲವೂ ಮಾಹಿತಿ ಪೂರ್ಣವಾಗಿ ತಿಳಿಸಿದ್ದೀರಿ ಧನ್ಯವಾದಗಳು<br />ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-4215797146714128289.post-17683914877488137752013-09-15T15:09:12.387+05:302013-09-15T15:09:12.387+05:30ಸುಂದರ ಪರಿಚಯ ಬಾಲು..ನಿಮ್ಮಲೇಖನಗಳ ಛಾಪು ಒತ್ತೇಬಿಟ್ರಿ...ಸುಂದರ ಪರಿಚಯ ಬಾಲು..ನಿಮ್ಮಲೇಖನಗಳ ಛಾಪು ಒತ್ತೇಬಿಟ್ರಿ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-4215797146714128289.post-6456221279737203832013-09-15T15:06:05.812+05:302013-09-15T15:06:05.812+05:30ಸರ್,ಇಂಥ ವ್ಯಕ್ತಿಯನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು .....ಸರ್,ಇಂಥ ವ್ಯಕ್ತಿಯನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು .. ಇಂಥ ಎಷ್ಟೋ ಜನರು ಎಲೆ ಮರೆಯಲ್ಲಿ ತಮ್ಮ ಸೇವೆಯನ್ನು ಮಾಡುತ್ತಿದ್ದಾರೆ ಅನಿಸುತ್ತದೆ .. ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-4215797146714128289.post-83057360251584697672013-09-15T14:49:51.243+05:302013-09-15T14:49:51.243+05:30ದಾರಿಯಲ್ಲಿ ನೆಟ್ಟ ದೀಪದ ಕಂಬ ಪಯಣಿಗರಿಗೆ ದಾರಿ ತೋರಿಸುತ್ತ...ದಾರಿಯಲ್ಲಿ ನೆಟ್ಟ ದೀಪದ ಕಂಬ ಪಯಣಿಗರಿಗೆ ದಾರಿ ತೋರಿಸುತ್ತದೆ.. ನಮ್ಮೆಲ್ಲರ ನಡುವೆಯೇ ಇರುವ ಇರುವ ಶ್ರೀ ಮೋಹನ್ ರವರು ನೀಡುವ ಮಾಹಿತಿ ನಿಜಕ್ಕೂ ದಾರಿ ದೀಪವೆ. ಸರಳ ಎನ್ನುವ ಪದಕ್ಕೆ ಸರಿ ಸಮಾನರಾಗಿ ತೂಗುವ ಈ ಸುಮಧುರ ಮನಸ್ಸಿನ ವ್ಯಕ್ತಿಯ ಪರಿಚಯವಾದದ್ದು ನನ್ನ ಭಾಗ್ಯವೇ ಸರಿ. ಇವರ ಸಾಹಸಯಾತ್ರೆಯನ್ನು ನಿಮ್ಮ ಬ್ಲಾಗಿನಲ್ಲಿ ಓದಿದಾಗ ಮನಸ್ಸುಅರಳಿತು. ಸುಂದರ ಮಾಹಿತಿಯುಳ್ಳ ನಿಮ್ಮ ಬ್ಲಾಗ್ ನಿಜಕ್ಕೂ ಒಂದು ಅಕ್ಷಯ ಗಣಿ. ಮೊಗೆದಷ್ಟು ಮಾಹಿತಿ ಕೊಡುವ ಶ್ರೀಯುತ ಮೋಹನ್ ಪರಿಚಯ, ಸ್ನೇಹಪರತೆ, ಶ್ರೀಯುತ ಪುಟ್ಟಣ್ಣರವರ ಜೊತೆಯ ಒಡನಾಟದ ಮಾತುಗಳು ಒಂದು ಸಂತಸ ಭರಿತ ರುಚಿಗವಳ ಅಂದರೆ ತಪ್ಪಿಲ್ಲಾ. ಸೂಪರ್ ಬಾಲೂ ಸರ್. ದಾರಿ ದೀಪದ ಮೂವತ್ತನೇ ವರುಷ ತಲುಪಿದ್ದಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ಹೀಗೆ ದಾಪುಗಾಲು ಹಾಕುತ್ತಾ ಮುಂದುವರೆಯಲಿ ಎಂದು ಹಾರಿಸುತ್ತ ಶ್ರೀ ಮೋಹನ್ರವರಿಗೂ ಅವರ ಸಾಹಸಕ್ಕೆ ಪ್ರೇರಪಣೆ ನೀಡುತ್ತಿರುವ ಮಡದಿ ಹಾಗು ಕುಟುಂಬಕ್ಕೆ ಅಭಿನಂದನೆಗಳು. Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-4215797146714128289.post-16361409417297879552013-09-15T14:28:11.126+05:302013-09-15T14:28:11.126+05:30Balu Sir,
ಮೋಹನ್ ರವರ ಬಗ್ಗೆ ಓದಿ ಖುಷಿಯಾಯಿತು, ಸಾಧಕರಿವ...Balu Sir, <br />ಮೋಹನ್ ರವರ ಬಗ್ಗೆ ಓದಿ ಖುಷಿಯಾಯಿತು, ಸಾಧಕರಿವರು, ಧನ್ಯರು. ಇವರ "ದಾರಿದೀಪ" ಪ್ರಜ್ವಲಿಸುತ್ತಿದೆ.... ಮಾಹಿತಿಗೆ, ಇವರ ಬಗೆಗಿನ ಲೇಖನಕ್ಕೆ ನಿಮಗೆ ಧನ್ಯವಾದ....bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-4215797146714128289.post-78213278765383101422013-09-15T14:08:56.906+05:302013-09-15T14:08:56.906+05:30ಬಾಲೂ , ಮೋಹನರ ಬಗೆಗಿನ ಗಮನಾರ್ಹ ಲೇಖನ
ಬಾಲೂ , ಮೋಹನರ ಬಗೆಗಿನ ಗಮನಾರ್ಹ ಲೇಖನ <br />Anonymoushttps://www.blogger.com/profile/10598744190829259263noreply@blogger.com