tag:blogger.com,1999:blog-4215797146714128289.post6509972116473307906..comments2024-02-18T19:30:22.848+05:30Comments on ನಿಮ್ಮೊಳಗೊಬ್ಬ ಬಾಲು [ one among you ]: ಸಿರ್ಸಿ [ ಶಿರಸಿ ] ನೆನಪು ಕಾಡ್ತಾ ಇದೆ.....ಪಯಣ.14 ಬನ್ನಿ ಭೀಮನ ಏರಿ ಗುಡ್ಡ ದಲ್ಲಿ ಅಘನಾಶಿನಿ ನೋಡೋಣ.!!!Unknownnoreply@blogger.comBlogger4125tag:blogger.com,1999:blog-4215797146714128289.post-72506718677618488942012-11-09T08:30:41.458+05:302012-11-09T08:30:41.458+05:30ಮೊದಲು ಮನ ಸೆಳೆಯುವುದು ಅಘನಾಶಿಸಿ ಎಂಬ ಸುಂದರ ಹೆಸರು.
ಇಂತ...ಮೊದಲು ಮನ ಸೆಳೆಯುವುದು ಅಘನಾಶಿಸಿ ಎಂಬ ಸುಂದರ ಹೆಸರು.<br /><br />ಇಂತಹ ಹರ್ಷ ನಮಗೂ ಸಿಗಲಿ ಎಂದುಆಶೀರ್ವಾದ ಮಾಡಿ ಸಾರ್.<br /><br />ಸವಾಲಿನ ಹಾದಿಯು ನನ್ನ ಹಳ್ಳಿಯ ದಿನ್ನೆ ನೆನಪಿಸಿತು.<br /><br />ಹಸಿರು ಹೊದ್ದ ಗಿರಿ ಶಿಖರಗಳನ್ನು ನೋಡಿ ತುಸು ಹೊಟ್ಟೆ ಉರಿಯಿತು, ಯಾಕೆಂದರೆ ನಮ್ಮ ಬೆಂಗಳೂರಿನ ಹಸಿರೆಲ್ಲ ಈಗ ಕಾಂಕ್ರಿಟ್ ಮಯ!<br /><br />"ಹಸಿರ ಪ್ರಕೃತಿಯ ಮಡಿಲಲ್ಲಿ ಅಘನಾಶಿನಿಯ ಪಯಣ ದರ್ಶನ" ಕ್ಯಾಪ್ಷನ್ ಇಷ್ಟವಾಯಿತು.<br /><br />ರಸ್ತೆಯಲ್ಲಿ ತೆಗೆದ ಚಿತ್ರಗಳೂ ಚೆನ್ನಾಗಿವೆ.<br /><br />ಮುಂದುವರೆಯಲಿ ಪಯಣ...Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-4215797146714128289.post-69968182620932564022012-11-08T16:44:56.551+05:302012-11-08T16:44:56.551+05:30so next sirsi jaatrege karkand hogtiddira nammanna...so next sirsi jaatrege karkand hogtiddira nammanna antaaythu... ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-4215797146714128289.post-30284355073420288192012-11-08T08:13:08.654+05:302012-11-08T08:13:08.654+05:30ಮದುವೆ ಮನೆಯ ಪವಿತ್ರ ಅನುಬಂಧದ ಬೆಸುಗೆಯನ್ನು ತುಸು ಅನುಭವಿಸ...ಮದುವೆ ಮನೆಯ ಪವಿತ್ರ ಅನುಬಂಧದ ಬೆಸುಗೆಯನ್ನು ತುಸು ಅನುಭವಿಸಿ ಮತ್ತೆ ಪ್ರಕೃತಿಯ ಮಾತೆಯ ಬಳಿ ಓದಿದ ಸಾಹಸದ ದಾರಿಯ ಚಿತ್ರಗಳು, ನಿರೂಪಣೆ ಸೊಗಸಾಗಿದೆ. ಎತ್ತರದ ಪ್ರದೇಶದಲ್ಲಿ ಪ್ರಕೃತಿ ಮಾತೆಯ ಮಡಿಲಲ್ಲಿ ಕಾಣುವ ದೃಶ್ಯ ವೈಭೋಗ ಅನುಭವಿಸಿದರೆ ಮಾತ್ರ ಸಿಗುವ ರಸಗವಳ. ನಿಮ್ಮ ಲೇಖನದಲ್ಲಿ ಚಿಕ್ಕ ಚಿಕ್ಕ ವಸ್ತುಗಳು ನಾಯಕನ ಪಟ್ಟ ಅಲಂಕರಿಸುವ ಸೋಗ್ಜಿಗ ಬಲು ಅಪರೂಪ. ಬಸ್ ಇರಬಹುದು, ಹಾದಿ ಇರಬಹುದು, ಶಾಲೆ ಎಂಬ ಕಾಲೇಜಿಗೆ ಹೋಗುವ ಮಕ್ಕಳಿರಬಹುದು, ಟ್ರಾಫಿಕ್ ಜಾಮ್, ಎಲ್ಲವು ನಾವು ದಿನ ನಿತ್ಯ ಕಾಣುವ ದೃಶ್ಯಗಳೇ..ಆದ್ರೆ ಅದನ್ನು ಲೆಕಹನದಲ್ಲಿ ಪ್ರಸ್ತುತ ಅನ್ನಿಸುವಂತೆ ಪೋಣಿಸುವ ಚಾತುರ್ಯಕ್ಕೆ ನನ್ನ ಸಲಾಂ...<br /><br />ಅರೆ ದೋಸೆ ಬಂತು, ಚಟ್ನಿ ಬಂತು, ಸಾಂಬಾರ್ ಬಂತು, ಪಲ್ಯ ಬಂತು...ಆಹಾ...ಬಜ್ಜಿಯೂ ಬಂತು...ತೆಳ್ಳನೆ ನೀರು ದೋಸೆ ಬಂತು...ಮೀಸಲ್ ಬಾಜಿ ಬಂತು..ಬೇಕು..ನಮ್ಮೂರ ಊಟ ರೆಡಿ ಇದೆಯಾ..ಸರ್ ಊಟ ರೆಡಿ ಇದೆ ಆದ್ರೆ ಆದ್ರೆ ಬಾಲೂ ಸರ್ ಬನವಾಸಿಗೆ ಹೋಗುತ್ತಾರೆ ಅಂತ ಕೇಳಿದೆವು..ಅಲ್ಲಿಯೇ ಅಡಿಗೆ ರೆಡಿ ಇದೆ ಅಲ್ಲೇ ಊಟ ಮಾಡುವಿರಂತೆ (ಕೆಂಪಕ್ಕಿ ಅನ್ನ , ಬಿಸಿ ಬಿಸಿ ಹುಳಿ, ಮಜ್ಜಿಗೆ, ಉಪ್ಪಿನಕಾಯಿ ಸಿದ್ಧವಾಗಿದೆ ..ಪ್ರಸಾದದ ರೂಪದಲ್ಲಿ :-)...ಆಹಾ ಮಧುಕೇಶ್ವರ.ನಿನ್ನ ಕೃಪೆಯಿಂದ ಹೊಟ್ಟೆಗೆ ತಂಪಾಯಿತು..ಒಳ್ಳೆ ಕಷಾಯ ಕುಡಿದ ಮೇಲೆ..ಮೆಣಸನ್ನು ನೋಡಿದಾಗ.ಆಹಾ ಕರಿ ಮೆಣಸಿನ ಖಾರ.ಉದ್ದಿನವಡೆಯ ಮಧ್ಯೆ ಸಿಕ್ಕಿತು...ಸತ್ಕಾರ್ ಹೋಟೆಲಿನ ಗರಿ ಗರಿ ಮಸಾಲೆ ದೋಸೆ ಬಂದು ವಾತಾಪಿ ಜೀರ್ಣೋಭವವಾದಮೇಲೆ ..ಮದುವೆ ಮನೆಯಿಂದ ಹವ್ಯಕರ ಸಂಪ್ರದಾಯದ ಊಟ ಎಲೆ ಮೇಲೆ ಕಾದಿತ್ತು ರಸಗವಳ...ರಸಗವಳ ಹೊಡೆದ ಮೇಲೆ ನಡೆಯಿರಿ ಸರ್ ಮಾರಿಕಾಂಬೆ ಜಾತ್ರೆಯಲ್ಲಿ ತಿನ್ನುವ ಚುರುಮುರಿ....Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-4215797146714128289.post-50529518621753481142012-11-07T22:32:36.353+05:302012-11-07T22:32:36.353+05:30Bhimana guddakke naanU hogidde...
aadare ee drash...Bhimana guddakke naanU hogidde...<br /><br />aadare ee drashya NODiralilla...<br /><br />thank you very much...<br /><br />mundenu.....?<br />ದಿನಕರ ಮೊಗೇರhttps://www.blogger.com/profile/17650798004238362476noreply@blogger.com