tag:blogger.com,1999:blog-4215797146714128289.post4404668145777376096..comments2024-02-18T19:30:22.848+05:30Comments on ನಿಮ್ಮೊಳಗೊಬ್ಬ ಬಾಲು [ one among you ]: ನಾವ್ಯಾಕೆ ಹೀಗೆ ಎಡಬಿಡಂಗಿಗಳು???? ಜೀವನ ಇಷ್ಟೇನೆ ??? ಚಮ್ಮಾರ ಕಲಿಸಿದ ಪಾಠ !!!!!!!Unknownnoreply@blogger.comBlogger15125tag:blogger.com,1999:blog-4215797146714128289.post-89408441041954501012017-06-11T11:38:52.465+05:302017-06-11T11:38:52.465+05:30ಹೌದು ಬಾಲು ಈ ಚಿಲ್ಲರೆ ಬುದ್ದಿಯನ್ನು ಜನರು ಬಹಳ ಪ್ರಯತ್ನಪೂ...ಹೌದು ಬಾಲು ಈ ಚಿಲ್ಲರೆ ಬುದ್ದಿಯನ್ನು ಜನರು ಬಹಳ ಪ್ರಯತ್ನಪೂರ್ವಕವಾಗಿ ಪೋಷಿಸಿ ಬೆಳೆಸಿಕೊಂಡಿರುತ್ತಾರೆ.<br />manjunathhttps://www.blogger.com/profile/11722316432953884749noreply@blogger.comtag:blogger.com,1999:blog-4215797146714128289.post-58071887907358564142013-08-10T12:27:03.473+05:302013-08-10T12:27:03.473+05:30idu elleDe naDeyuva saarvatra satya...
nivu bareda...idu elleDe naDeyuva saarvatra satya...<br />nivu bareda reeti chennaagide...<br />ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-4215797146714128289.post-47914519428688883862013-08-10T08:15:01.574+05:302013-08-10T08:15:01.574+05:30ವೈರೂಧ್ಯಗಳೇ ಹೀಗೆ ಸಾರ್, ಬೇಡುವ ಕಡೆ ಯಾಮೀರಿಸಿ, ತಳಕಿಗೆ ತ...ವೈರೂಧ್ಯಗಳೇ ಹೀಗೆ ಸಾರ್, ಬೇಡುವ ಕಡೆ ಯಾಮೀರಿಸಿ, ತಳಕಿಗೆ ತಲೆ ಬೋಳಿಸಿಕೊಳ್ಳುವ ಮಂದಿಯ ಕಥೆ ಇದು. <br /><br />ನಿಮ್ಮ ಸ್ನೇಹಿತನ ಒಳ್ಳೆಯ ಮನಸ್ಸು ನನಗೆ ನೆಚ್ಚಿಗೆಯಾಯಿತು. Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-4215797146714128289.post-73389173540772833942013-08-08T19:25:23.357+05:302013-08-08T19:25:23.357+05:30ಯಂಡಮೂರಿ ಒಂದು ಕಡೆ ಹೆಂಗಸರು ಕೊತ್ತುಂಬರಿ ವ್ಯಾಪಾರದಲ್ಲಿ ನ...ಯಂಡಮೂರಿ ಒಂದು ಕಡೆ ಹೆಂಗಸರು ಕೊತ್ತುಂಬರಿ ವ್ಯಾಪಾರದಲ್ಲಿ ನಾಲ್ಕಾಣೆಗೆ ಚೌಕಾಸಿ ಮಾಡ್ತಾರೆ ಆದ್ರೆ ರೇಷ್ಮೆ ಸೀರೆ ಅಂಗಡಿಯಲ್ಲಿ ಸಾವಿರ ಸಾವಿರ ಎಣಿಸ್ತಾರೆ ಅಂತ ಬರೆದಿದ್ರಂತೆ. ಈ ಚಮ್ಮಾರ ನಂತಹ ಕಾಯಕ ಯೋಗಿಗಳ ಸಂಖ್ಯೆ ಹೆಚ್ಚಾಗಲಿ <br />ಸುಂದರ ಲೇಖನ Swarnahttps://www.blogger.com/profile/07755878001911618838noreply@blogger.comtag:blogger.com,1999:blog-4215797146714128289.post-61677262530568201082011-10-05T16:43:45.154+05:302011-10-05T16:43:45.154+05:30ಬಾಲು, ಇದು ಸಾಮಾನ್ಯವಾಗಿ ಎಲ್ಲರೂ ಮಾಡೋದು..ಕಷ್ಟಪಡುವವರಿಗೆ...ಬಾಲು, ಇದು ಸಾಮಾನ್ಯವಾಗಿ ಎಲ್ಲರೂ ಮಾಡೋದು..ಕಷ್ಟಪಡುವವರಿಗೆ ಕೊಡಲು ಹಿಂಜರಿಕೆ ಅದೇ ಕೂತು ತಿನ್ನುವವರಿಗೆ ಬೇಡವೆಂದರೂ ಕೊಡುತ್ತೇವೆ...<br />ವಾಸ್ತವ ಮತ್ತು ಕಟು ಸತ್ಯ ....ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-4215797146714128289.post-17294322010310381062011-10-05T16:01:50.995+05:302011-10-05T16:01:50.995+05:30ಬಾಲು ಸರ್,
ಹಣವಂತರಿಗೆ ಹೀಗೆ ಟೋಪಿಹಾಕುವುದು ಸರಿಯೆನಿಸುತ್ತ...ಬಾಲು ಸರ್,<br />ಹಣವಂತರಿಗೆ ಹೀಗೆ ಟೋಪಿಹಾಕುವುದು ಸರಿಯೆನಿಸುತ್ತದೆ. ಪಾಪ ಚಮ್ಮಾರನಿಗೆ ಆಕೆ ಮಾಡಿದ ಮೋಸಕ್ಕೆ ಸರಿಯಾಗಿ ಅಯ್ತು ಅಂದುಕೊಂಡೆ. ಮತ್ತೆ ಚಮ್ಮಾರನ ಜೀವನ ನೀತಿ ಮತ್ತು ಸ್ವಾಭಿಮಾನ ಮೆಚ್ಚುಗೆಯಾಯಿತು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-4215797146714128289.post-17541536212544075612011-10-05T15:29:57.031+05:302011-10-05T15:29:57.031+05:30ಕಟುವಾಸ್ತವದ ಚಿತ್ರಣ ! ತುಂಬಾ ಸತ್ಯವಾದ ಮಾತು. ಆದರೆ ತಮಗೆ ...ಕಟುವಾಸ್ತವದ ಚಿತ್ರಣ ! ತುಂಬಾ ಸತ್ಯವಾದ ಮಾತು. ಆದರೆ ತಮಗೆ ಬಂದ ಲಾಭದಲ್ಲಿ ನೂರು ರುಪಾಯಿ ಇನ್ನೊಬ್ಬರಿಗೆ ಕೊಡುವ ಜನ ಕಡಿಮೆ. ನಿಮ್ಮ ರಘು ಅಪರುಪದವರು.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-4215797146714128289.post-60715221571136761542011-10-02T19:11:18.432+05:302011-10-02T19:11:18.432+05:30ಚಂದದ ಲೇಖನ , ಚಾಮರಣ ಸ್ವಾಭಿಮಾನಕ್ಕೆ ಅಭಿನಂದನೆಗಳು ..... ...ಚಂದದ ಲೇಖನ , ಚಾಮರಣ ಸ್ವಾಭಿಮಾನಕ್ಕೆ ಅಭಿನಂದನೆಗಳು ..... ಎಲ್ಲರೂ.. ಹೀಗಿದ್ದಿದರೆ ? .....Sandeep K Bhttps://www.blogger.com/profile/14995728272359445399noreply@blogger.comtag:blogger.com,1999:blog-4215797146714128289.post-10870813225942488372011-09-28T10:57:17.804+05:302011-09-28T10:57:17.804+05:30ಹೌದು ಸರ್, ಇದು ನಮ್ಮಲ್ಲಿ ಅನೇಕರ ಸ್ವಭಾವ. ಒಮ್ಮೂಮ್ಮೆ ನಾವ...ಹೌದು ಸರ್, ಇದು ನಮ್ಮಲ್ಲಿ ಅನೇಕರ ಸ್ವಭಾವ. ಒಮ್ಮೂಮ್ಮೆ ನಾವೂ ಹೀಗೆ ಆಡುತ್ತೇವೆ. ಬೀದಿ ಬದಿ ವ್ಯಾಪಾರಿಗಳ ಜೊತೆ ಗಂಟೆಗಟ್ಟಲೆ ಚೌಕಾಸಿ ಮಾಡಿ ಒಂದೈದು ರೂಪಾಯಿ ಉಳಿಸಿ ಅದೇ ಬುದ್ಧಿವಂತಿಕೆ ಅಂತ ಬೀಗುತ್ತಾರೆ. ಚೌಕಾಸಿ ಮಾಡದವರು ವ್ಯವಹಾರ ಜ್ಞಾನ ಇಲ್ಲದವರು ಎಂಬ ಹೀಗಳಿಕೆ ಬೇರೆ. ಅದೇ ಜನ, ದೊಡ್ಡ ಹೋಟೆಲ್, ಮಾಲ್ಗಳು, ಅವರು ಹೇಳಿದ ರೇಟನ್ನು ಕೊಟ್ಟು ಬರುತ್ತಾರೆದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-4215797146714128289.post-88647221207343498762011-09-26T00:24:22.177+05:302011-09-26T00:24:22.177+05:30ಬಾಲು ಸರ್,
ಇದು ಎಂದೆಂದೂ ಅರ್ಥವಾಗದ ಪ್ರಶ್ನೆಯಾಗಿದೆ! ಬೆವರ...ಬಾಲು ಸರ್,<br />ಇದು ಎಂದೆಂದೂ ಅರ್ಥವಾಗದ ಪ್ರಶ್ನೆಯಾಗಿದೆ! ಬೆವರಿಳಿಸಿ ದುಡಿಯುವವನಿಗೆ ಬೆಲೆ ಇಲ್ಲ. ಅದೇ ನಯ ನಾಜೂಕು ಮಾತನಾಡಿ ಮೊದಿಮಾದುವವರಿಗೆ ಬಹಳ ಲಾಭ!<br />ತಮ್ಮ ಪ್ರತಿಷ್ಟೆಯೋ ಅಥವಾ ವಿಕಾರ ಮನೋಭಾವವೋ ಇಂತಹ ಕಂಜೂಸುತನದವರನ್ನು ದಿನಾ ಅಲ್ಲಲ್ಲಿ ನೋಡುತ್ತೇವೆ.ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-4215797146714128289.post-48261715985105365072011-09-24T14:41:49.269+05:302011-09-24T14:41:49.269+05:30ವಿಚಿತ್ರ ಆದರೂ ಸತ್ಯ!ವಿಚಿತ್ರ ಆದರೂ ಸತ್ಯ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-4215797146714128289.post-37592257732005426002011-09-23T18:17:06.421+05:302011-09-23T18:17:06.421+05:30Vaastavate yannu tumba sundaravaagi bimbisiddira k...Vaastavate yannu tumba sundaravaagi bimbisiddira kannige kattuvante !Ambikahttps://www.blogger.com/profile/11260289716681524487noreply@blogger.comtag:blogger.com,1999:blog-4215797146714128289.post-16063586650841960592011-09-23T12:04:12.679+05:302011-09-23T12:04:12.679+05:30ಬಡತನ ದಲ್ಲಿ ದುಡ್ಡು ಇರೋದಿಲ್ಲ ..
ಮೌಲ್ಯ ,ಪ್ರಾಮಾಣಿಕತೆ ...ಬಡತನ ದಲ್ಲಿ ದುಡ್ಡು ಇರೋದಿಲ್ಲ ..<br />ಮೌಲ್ಯ ,ಪ್ರಾಮಾಣಿಕತೆ ಧಂಡಿ ಯಾಗಿ ಇರುತ್ತೆ .. <br /><br />ಚನ್ನಾಗಿದೆ ಲೇಖನ <br /><br />"ದೇವರು ನನ್ನ ದುಡಿಮೆಗೆ ತಕ್ಕ ದುಡ್ಡು ಕೊಟ್ರೆ ಸಾಕು , ಹೆಚ್ಕೆ ಕೊಟ್ರೆ ಉಳ್ಯಾಕಿಲ್ಲಾ" <br /><br />idu punching line..Deephttps://www.blogger.com/profile/08985096625603251485noreply@blogger.comtag:blogger.com,1999:blog-4215797146714128289.post-43584196240218582662011-09-22T22:27:53.420+05:302011-09-22T22:27:53.420+05:30ಬಾಲೂ ಸರ್...
ನಿಜ...
ಬಡವನಿಗೆ ಎರಡು ರುಪಾಯಿ ಕೊಡಲಿಕ್ಕೆ...ಬಾಲೂ ಸರ್...<br /><br />ನಿಜ...<br />ಬಡವನಿಗೆ ಎರಡು ರುಪಾಯಿ ಕೊಡಲಿಕ್ಕೆ ಕಂಜೂಸು ಆಗಿಬಿಡುತ್ತಾರೆ...<br />ನೂರು ರುಪಾಯಿ ದುಂದು ವೆಚ್ಚ ಮಾಡಲು ಹಿಂಜರಿಯುವದಿಲ್ಲ..<br /><br />ತಳ್ಳುವ ಗಾಡಿಗಳಲ್ಲಿ ಮಾರುವ ತರಕಾರಿಯೊಡನೆ ಬಹಳ ಚರ್ಚ್ಚೆ ಮಾಡಿ "ಬಾರ್ಗೇನ್" ಮಾಡುತ್ತೇವೆ.....<br /><br />ರಿಲಯನ್ಸ್ ಅಂಥಹ ಮಳಿಗೆಗಳಲ್ಲಿ ಅವರು ಹೇಳಿದ ಹಣಕೊಟ್ಟು ತೆಪ್ಪಗೆ ತರುತ್ತೇವೆ....<br /><br />ವಿಪರ್ಯಾಸವೇ ಸರಿ...<br /><br />ಕಣ್ಣು ತೆರೆಸುವ ಲೇಖನ.... ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-4215797146714128289.post-21674226453785347302011-09-22T22:04:40.607+05:302011-09-22T22:04:40.607+05:30ಬಾಲೂ ಸರ್;ವಾಸ್ತವಕ್ಕೆ ಕನ್ನಡಿ ಹಿಡಿಯುವಂತಹ ಬರಹ.ಕೆಲವರು ಯ...ಬಾಲೂ ಸರ್;ವಾಸ್ತವಕ್ಕೆ ಕನ್ನಡಿ ಹಿಡಿಯುವಂತಹ ಬರಹ.ಕೆಲವರು ಯಾಕೆ ಹೀಗೇ ಬಿಹೇವ್ ಮಾಡುತ್ತಾರೆ ಅಂತ ಅರ್ಥವೇ ಆಗೋಲ್ಲಾ.ಆ ಬಡವನ ಹತ್ತಿರ ಜಗ್ಗಾಡಿ ಇನ್ನೆಲ್ಲೋ ಹೋಗಿ ಮಾತಾಡದೆ ಸಾವಿರ ಗಟ್ಟಲೆ ಸುರಿಯುತ್ತಾರೆ!ಏನ್ ಜನ್ಗಳೋ....!ಅದ್ಯಾಕಿಂಗ್ ಆಡ್ತಾರೋ!!Dr.D.T.Krishna Murthy.https://www.blogger.com/profile/12071380245298075356noreply@blogger.com